ತುಳುನಾಡ ಬಂಟೆರೆ ಪರ್ಬದಲ್ಲಿ ವಿಶ್ವಕಲಾನಿಕೇತನ ವಿದ್ಯಾರ್ಥಿಗಳಿಂದ ನೃತ್ಯ ವೈಭವ

0

ಪುತ್ತೂರು: ಜು. 23 ರಂದು ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರಿನ ಬಂಟರ ಭವನದಲ್ಲಿ ಜರಗಿದ ತುಳುನಾಡ ಬಂಟೆರೆ ಪರ್ಬ ಕಾರ್‍ಯಕ್ರಮದಲ್ಲಿ ವಿದುಷಿ ನಯನ ವಿ.ರೈ ಕುದ್ಕಾಡಿ ಮತ್ತು ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿರವರ ನಿರ್ದೇಶನದಲ್ಲಿ ವಿಶ್ವಕಲಾನಿಕೇತನ ಪದಡ್ಕ -ಪುತ್ತೂರು ವಿದ್ಯಾರ್ಥಿಗಳಿಂದ ನೃತ್ಯ ವೈಭವ ಜರಗಿತು.

LEAVE A REPLY

Please enter your comment!
Please enter your name here