ಕಡಬ: ಕಲ್ಲಾಜೆ, ಅಂತಿಬೆಟ್ಟು ಪ್ರದೇಶದಲ್ಲಿ ವಿದ್ಯುತ್ ಲೈನ್ಗೆ ಬಾಗಿಕೊಂಡಿರುವ ಮರದ ಗೆಲ್ಲುಗಳ ತೆರವು July 30, 2023 0 FacebookTwitterWhatsApp ಕಡಬ: ಕಲ್ಲಾಜೆ ಮತ್ತು ಅಂತಿಬೆಟ್ಟು ಭಾಗದಲ್ಲಿ ವಿದ್ಯುತ್ ಲೈನ್ಗೆ ಬಾಗಿಕೊಂಡಿರುವ ಅಪಾಯಕಾರಿ ಮರದ ಗೆಲ್ಲುಗಳನ್ನು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿದರು. ಸ್ಥಳೀಯರು ಸಹಕಾರ ನೀಡಿದರು. ಕಾರ್ಯಚರಣೆಯಲ್ಲಿ ಭಾಗವಹಿಸಿದ ಸ್ಥಳಿಯರಿಗೆ ಮೆಸ್ಕಾಂ ಇಲಾಖೆಯವರು ಕೃತಜ್ಞತೆ ಸಲ್ಲಿಸಿದರು. RELATED ARTICLESMORE FROM AUTHOR ಮೆಸ್ಕಾಂ ಜನ ಸಂಪರ್ಕ ಸಭೆ ಮುಂದೂಡಿಕೆ ನಿಧನ: ಆರ್. ಸುಬ್ಬರಾವ್ ಗ್ರೀನ್ ಸ್ಟಾರ್ ಗಟ್ಟಮನೆ: ನೂತನ ಪದಾಧಿಕಾರಿಗಳ ಆಯ್ಕೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ