ರೋಟರ್ಯಾಕ್ಟ್ ಕ್ಲಬ್ ಸ್ವರ್ಣದಿಂದ ಸ್ವಾತಂತ್ರ್ಯೋತ್ಸವ, ಆಟಿಕೂಟ

0

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಇದರ ಪ್ರಾಯೋಜಕತ್ವದ ರೋಟರ್ಯಾಕ್ಟ್ ಕ್ಲಬ್ ಸ್ವರ್ಣ ಇದರ ವತಿಯಿಂದ ಆ.15 ರಂದು ಸ್ವಾತಂತ್ರೋತ್ಸವ ಹಾಗೂ ಆಟಿಕೂಟ ಕಾರ್ಯಕ್ರಮ ಜರಗಿತು.


ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಂಶುಪಾಲರಾದ ಪ್ರೊ|ಸುಬ್ಬಪ್ಪ ಕೈಕಂಬ ಇವರು ಪಾಲ್ಗೊಂಡು ಶುಭ ಹಾರೈಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಹಾಗೂ ಕಾರ್ಯದರ್ಶಿ ಸುಜಿತ್ ರೈ, ರೋಟರಿ ಕ್ಲಬ್ ಸದಸ್ಯರಾದ ಡಾ.ಜಯದೀಪ್, ಮಧು ನರಿಯೂರು, ಬಾಲಕೃಷ್ಣ ಆಚಾರ್ಯ, ಭುಜಂಗ ಆಚಾರ್ಯ, ಸತೀಶ್ ನಾಯಕ್, ಪರಮೇಶ್ವರ ಗೌಡ, ಪ್ರೇಮಾನಂದ, ಹೆರಾಲ್ಡ್ ಮಾಡ್ತಾ, ಗಣೇಶ್ ರೈ, ರೋಟರ್ಯಾಕ್ಟ್ ಸ್ವರ್ಣ ಇದರ ಸಭಾಪತಿ ರಾಜ್ ಗೋಪಾಲ್ ಬಲ್ಲಾಳ್, ಕ್ಲಬ್ಬಿನ ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ, ನವೀನ್ ಚಂದ್ರ,ರೋಟರ್ಯಾಕ್ಟ್ ಕ್ಲಬ್ ಸ್ವರ್ಣ ಅಧ್ಯಕ್ಷೆ ಹರ್ಷಿತಾ, ಕಾರ್ಯದರ್ಶಿ ಅಭಿ ಚೈತ್ರ, ಮತ್ತು ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here