ನೆಲ್ಯಾಡಿ: ಕೌಕ್ರಾಡಿ ಗ್ರಾಮದ ದೋಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ದೇವಳದ ನಾಗಬನದಲ್ಲಿ ಕ್ಷೀರಾಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು. ದೇವಳದ ಅರ್ಚಕರಾದ ಪದ್ಮನಾಭ ನೂಜಿನ್ನಾಯರವರ ಪೌರೋಹಿತ್ಯದಲ್ಲಿ ಸೇವೆಗಳು ನಡೆಯಿತು.
©
ನೆಲ್ಯಾಡಿ: ಕೌಕ್ರಾಡಿ ಗ್ರಾಮದ ದೋಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ದೇವಳದ ನಾಗಬನದಲ್ಲಿ ಕ್ಷೀರಾಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು. ದೇವಳದ ಅರ್ಚಕರಾದ ಪದ್ಮನಾಭ ನೂಜಿನ್ನಾಯರವರ ಪೌರೋಹಿತ್ಯದಲ್ಲಿ ಸೇವೆಗಳು ನಡೆಯಿತು.