ಚಂದ್ರಬಲಂತು, ವಿದ್ಯಾಬಲಂತು, ದೈವಬಲಂತು ದೇವಾ-ಪಿ.ಜಿ.ಚಂದ್ರಶೇಖರ್ ರಾವ್ ಪುತ್ತೂರು

0

ಪುತ್ತೂರು: ಚಂದ್ರಯಾನದ ಯಶಸ್ವಿಯು ಲೋಕವೇ ಬೆರಗಾಯಿತು. ವಿಜ್ಞಾನಿಗಳ ತಾರಾಬಲ, ಚಂದ್ರಬಲ, ವಿದ್ಯಾಬಲ, ದೈವಬಲಕ್ಕೆ ಸಾಕ್ಷಿಯಾಯಿತು. ಹಲವರಿಗೆ ತಿರುಪತಿ ವೆಂಕಟರಮಣ ರೂಪಗೋಚರಿಸಿತು. ತಿರುಪತಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ವರದಹಳ್ಳಿ, ಪುತ್ತೂರು ಮಹಾಲಿಂಗೇಶ್ವರ ಮುಂತಾದ ದೇಗುಲಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
ಇಸ್ರೋದ ಹಿಂದಿನ ಅಧ್ಯಕ್ಷರ ಹೆಸರು ಶಿವಮ್, ಈಗಿನ ಅಧ್ಯಕ್ಷರ ಹೆಸರು ಸೋಮನಾಥನ್, ಇಬ್ಬರೂ ಪರಶಿವನ ಹೆಸರಿನ ವಿಜ್ಞಾನಿ ಶ್ರೇಷ್ಠರು. ಶಿವನೂ ಶಿಖರದಲ್ಲಿ ಚಂದ್ರನ ಧರಿಸಿದವನು. ಹೊಸ ಸಂಶೋಧನೆ, ಹೊಸ ಪ್ರಯೋಗಗಳಿಂದ ನಮ್ಮ ಹೆಮ್ಮೆಯ ಭಾರತವು ವಿಶ್ವಮಾನ್ಯವಾಗಿ ಬೆಳಗಿರುವುದು ಸತ್ಯ ಎಂದು ಧಾರ್ಮಿಕ ಅಧ್ಯಾಯನಕಾರ ಪಿ.ಜಿ.ಚಂದ್ರಶೇಖರ್ ರಾವ್ ಪುತ್ತೂರು ಹೇಳಿದ್ದಾರೆ.

LEAVE A REPLY

Please enter your comment!
Please enter your name here