ಸೃಷ್ಟಿ ಜ್ಯುವೆಲ್ ವರ್ಕ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ನೆಲ್ಲಿಕಟ್ಟೆ ಕಟ್ಲೇರಿ ಪ್ಲಾಜಾದಲ್ಲಿ ಸೃಷ್ಟಿ ಜ್ಯುವೆಲ್ ವರ್ಕ್ಸ್ ಆ. 24ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಪುರೊಹಿತ ಉದಯ ಶಂಕರ್ ಭಟ್‌ರವರ ನೇತೃತ್ವದಲ್ಲಿ ಗಣಹೋಮ ನಡೆಯಿತು. ಮಾಲಕರುಗಳಾದ ಬನ್ನೂರು ಸತ್ಯಪ್ರಕಾಶ್ ಆಚಾರ್ಯ, ಕಾಞಂಗಾಡ್ ಜಯಪ್ರಕಾಶ್ ಆಚಾರ್ಯ, ಪರ್ಪುಂಜ ಜಯಪ್ರಕಾಶ್ ಆಚಾರ್ಯ, ಬೀರಮಲೆ ಹರೀಶ ಆಚಾರ್ಯರು ಎಲ್ಲರನ್ನು ಸ್ವಾಗತಿಸಿ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here