ಪೆರ್ಲಂಪಾಡಿ, ಎಕ್ಕಡ್ಕ ಶಾಲೆಯ ನಿವೃತ್ತ ಶಿಕ್ಷಕ ನರಸಿಂಹ ಕೇಕುಣ್ಣಾಯ ನಿಧನ

0

ಪುತ್ತೂರು:ಪೆರ್ಲಂಪಾಡಿ, ಎಕ್ಕಡ್ಕ ಶಾಲೆಯ ನಿವೃತ್ತ ಶಿಕ್ಷಕ, ಕೊಡುಗೈ ದಾನಿ, ಎಕ್ಕಡ್ಕ ನರಸಿಂಹ ಕೇಕುಣ್ಣಾಯ (88.ವ) ಆ.26ರ ಮುಂಜಾನೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಶಿವಳ್ಳಿ ಸಂಪದದ ಮಹಾಪೋಷಕರಾಗಿಯೂ ಜವಬ್ದಾರಿ ನಿರ್ವಹಿಸಿದ ಹೆಗ್ಗಳಿಕೆ ಇವರದು. ಮೃತರು ಪತ್ನಿ, ಪರಮೇಶ್ವರಿ ಪುತ್ರಿಯರಾದ ಪ್ರೇಮ, ಲಕ್ಷ್ಮೀ, ವಿದ್ಯಾ, ಜ್ಯೋತಿ, ಲತಾ.ಪುತ್ರರಾದ ಶಶಿಧರ, ರಾಘವೇಂದ್ರ ಮತ್ತು ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here