ರಾಮಕುಂಜ: ಅಂಗನವಾಡಿಗೆ ಚಯರ್ ಕೊಡುಗೆ

0

ರಾಮಕುಂಜ: ವಿದ್ಯಾರ್ಥಿ ಕಾಂಗ್ರೆಸ್ ಕರ್ನಾಟಕ ಇದರ ಸಂಯೋಜಕ ಜೈನುದ್ದೀನ್ ಆತೂರು ಅವರು ತನ್ನ ಹುಟ್ಟುಹಬ್ಬದ ಪ್ರಯುಕ್ತ ರಾಮಕುಂಜ ಅಂಗನವಾಡಿ ಕೇಂದ್ರಕ್ಕೆ ಚಯರ್ ಕೊಡುಗೆಯಾಗಿ ನೀಡಿದರು. ಈ ವೇಳೆ ಅವರು ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆ ಯಮುನಾ, ಸಹಾಯಕಿ ಪ್ರವೀಣ ಹಾಗೂ ಉಮ್ಮರ್ ಫಾರೂಕ್ ಎಲ್ಯಂಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here