ಕುಂಬ್ರ: ಕಸ ಹಾಕಿದವನಿಂದಲೇ ಕಸ ಹೆಕ್ಕಿಸಿದ ಗ್ರಾ.ಪಂ ಸದಸ್ಯ

0

ಪುತ್ತೂರು: ಮನೆಯ ಕಸವನ್ನು ತಂದು ರಸ್ತೆ ಬದಿಯಲ್ಲಿ ಹಾಕುತ್ತಿದ್ದ ವ್ಯಕ್ತಿಯೋರ್ವನನ್ನು ತಡೆದು ಹಾಕಿದ ಕಸವನ್ನು ಅವನಿಂದಲೇ ಕ್ಲೀನ್ ಮಾಡಿಸಿದ ಘಟನೆ ಕುಂಬ್ರದಲ್ಲಿ ನಡೆದಿದೆ.
ಹಿಂದಿ ಮಾತನಾಡುವ ಯುವಕನೋರ್ವ ತನ್ನ ಬೈಕಿನಲ್ಲಿ ಬಂದು ಕಸವನ್ನು ಕುಂಬ್ರ‌ಮಸೀದಿ ಬಳಿ ಹಾಕಿದ್ದ ಇದನ್ನು ನೋಡಿದ ಒಳಮೊಗ್ರು ಗ್ರಾ ಪಂ ಸದಸ್ಯರಾದ ವಿನೋದ್ ಶೆಟ್ಟಿಯವರು ಕಸವನ್ನು ರಸ್ತೆ ಬದಿ ಹಾಕದಂತೆ ಆತನಿಗೆ ಬುದ್ದಿವಾದ ಹೇಳಿದ್ದಾರೆ. ಬಳಿಕ ಅಲ್ಲಿ ಆತ ಹಾಕಿರುವ ಕಸವನ್ನು ಆತನಿಂದಲೇ‌ ಕ್ಲೀನ್ ಮಾಡಿಸಿದ್ದಾರೆ. ಕಸ ಹಾಕಿದವನ ವಿಳಾಸ ಮತ್ತು ಬೈಕ್ ನಂಬರನ್ನು ಗ್ರಾಪಂ ಗೆ ನೀಡಿದ್ದು ದಂಡ ವಿಧಿಸುವಂತೆ ಪಿಡಿಒ ರವರಿಗೆ ತಿಳಿಸಿದ್ದಾರ

LEAVE A REPLY

Please enter your comment!
Please enter your name here