ಬನ್ನೂರು ನಿವಾಸಿ ನಾರಾಯಣ ಐತಾಳ್ ನಿಧನ November 19, 2025 0 FacebookTwitterWhatsApp ಪುತ್ತೂರು: ಬನ್ನೂರು ನಿವಾಸಿ ನಾರಾಯಣ ಐತಾಳ್ (83ವ) ರವರು ನ.17 ರಂದು ನಿಧನರಾದರು. ಮೃತರು ಪತ್ನಿ ಸೀತಮ್ಮ, ಪುತ್ರ ನವೀನ್ ಐತಾಳ್, ಪುತ್ರಿ ನಯನಾ ಭಟ್, ಅಳಿಯ ಅಶೋಕ್ ಭಟ್ ಹಾರಾಡಿ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.