![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇತ್ತೀಚೆಗೆ ನಿಧನರಾದ ಸುಶೀಲ ಹೆಗ್ಡೆ ಅವರ ಉತ್ತರಕ್ರಿಯೆ ಉಪ್ಪಿನಂಗಡಿ ನೇತ್ರಾವತಿ ಸಮುದಾಯ ಭವನದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸುವ ಮೂಲಕ ನಡೆಯಿತು.
![](https://puttur.suddinews.com/wp-content/uploads/2023/09/IMG-20230906-WA0061.jpg)
ಈ ಸಂದರ್ಭ ಸುಶೀಲ ಅವರ ಪತಿ ನಾರಾಯಣ ಹೆಗ್ಡೆ, ಮಕ್ಕಳು ಕಾರ್ಯಕ್ರಮ ನಡೆಸಿದರು. ಹಿತೈಷಿಗಳು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.