ಕೊಂಬಾರು ಗ್ರಾ.ಪಂ.ಜಮಾಬಂಧಿ ಸಭೆ

0


ಕಡಬ: ಕೊಂಬಾರು ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮವನ್ನು ಕಡಬ ತಾಲೂಕ್ ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಇವರು ನಡೆಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್ ಓಡೋಳಿ, ಉಪಾಧ್ಯಕ್ಷೆ ಸುಜಾತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಜೆ.ಜೆ.ಎಂ. ನ ಇಂಜಿನಿಯರ್ ಈಶ್ವರ್ ಹಾಗು ಗ್ರಾಮ ಪಂಚಾಯತ್ ಸದಸ್ಯರಾದ ಜಯಶ್ರೀ ರಾಮಚಂದ್ರ ಗೌಡ, ಚೆನ್ನಪ್ಪ ಗೌಡ, ಸರಿತಾ, ಸುಶೀಲ, ಸದಾನಂದ, ಗಣೇಶ್ ಪಿಲಿಕಜೆ ಹಾಗು ಎಂ.ಬಿ.ಕೆ. ಜಯಶ್ರೀ ಹಾಗು ಎಲ್.ಸಿ.ಆರ್.ಪಿ.ಗಳು ಸಂಜೀವಿನಿ ಒಕ್ಕೂಟದ ವಿವಿಧ ಸಖಿಗಳು ಹಾಗು ಊರಿನ ನಾಗರಿಕರು ಹಾಗು ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here