ಉಪ್ಪಳಿಗೆ: ವ್ಹೀಲ್ ಚಯರ್ ಕೊಡುಗೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು  ಬೆಟ್ಟಂಪಾಡಿ ವಲಯದ  ಉಪ್ಪಳಿಗೆ ಕಾರ್ಯಕ್ಷೇತ್ರದ ಉಪ್ಪಳಿಗೆ ನಿವಾಸಿ ಶೀನಪ್ಪ ರೈ  ಎಂಬವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ನೀಡುವ ವೀಲ್ ಚಯರನ್ನು ಸೆ.15 ರಂದು ವಿತರಿಸಲಾಯಿತು.

ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ,ವಲಯ ಮೇಲ್ವಿಚಾರಕ ಚಂದ್ರಶೇಖರ

 ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ರವಿ ಕಟೀಲ್ತಡ್ಕ, ಗುಮ್ಮಟಗದ್ದೆ   ಒಕ್ಕೂಟದ  ಅಧ್ಯಕ್ಷ ಹರೀಶ್ ಗೌಡ,ಅಜಲಡ್ಕ ಒಕ್ಕೂಟದ ಅಧ್ಯಕ್ಷ ಚನಿಯಪ್ಪ ನಾಯ್ಕ, ಸೇವಾ ಪ್ರತಿನಿಧಿ ಭಾರತಿ,ವಿ.ಎಲ್.ಇ ರಕ್ಷಿತಾ ಸಂಘದ ಸದಸ್ಯರಾದ ವಿಶ್ವನಾಥ ಪಾಟಾಳಿ,ಶೀನಪ್ಪ ರೈಯವರ ಪತ್ನಿ ಕಮಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here