ಮೊಟ್ಟೆತ್ತಡ್ಕ: ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಮೊಟ್ಟೆತ್ತಡ್ಕ ಎನ್.ಆರ್. ಸಿ.ಸಿ(ಡಿಸಿಆರ್)ಯಿಂದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದವರೆಗೆ ರಸ್ತೆಯ ಫಲಾನುಭವಿಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರಾದ ನೇಮಾಕ್ಷ ಸುವರ್ಣ, ರೇಖನಾಥ ರೈ , ಸುಕುಮಾರ ಗೌಡ, ರಾಮಣ್ಣ ನಾಯ್ಕ , ವಿಶ್ವನಾಥ ನಾಯ್ಕ, ವಿಶ್ವಜೀತ್ ಅಮ್ಮುಂಜ, ಪ್ರವೀಣ್ ಗೌಡ, ಹರೀಶ್ ಮಾದೇರಿ, ಪ್ರಶಾಂತ್ ಆಚಾರ್, ಪುಂಡರಿಕ ಅಡ್ಪಂಗಾಯ, ಜಯಶಂಕರ ರೈ, ಬ್ರಿಜೇಶ್, ಹಸೈನಾರ್, ರಿತೇಶ್, ಕರೀಮ್, ಶಾಫಿ, ಸಾಧಿಕ್, ಆಶಿಕ್, ವಿಖ್ಯಾತ್, ರಿತೇಶ್ ರೈ ಹಾಗೂ ಪವರ್ ಮ್ಯಾನ್ ಗಳಾದ ಚಂದ್ರಶೇಖರ ಹಾಗೂ ವೀರು ನಾಯ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here