ವಿದ್ಯಾಭಾರತಿ ರಾ. ಮ. ಕಬ್ಬಡಿ ಪಂದ್ಯಾಟದಲ್ಲಿ ವಿ. ಆ. ಮಾಧ್ಯಮ ಶಾಲೆಯ ಬಾಲಕರ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಕ್ಷೇತ್ರೀಯ ಮಟ್ಟದ ಕಬ್ಬಡಿ ಪಂದ್ಯಾಟವು ಹೈದರಾಬಾದ್‍ನಲ್ಲಿಆ.02ರಿಂದ 03ರವರೆಗೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14ರ‍ ವಯೋಮಾನದ ಬಾಲಕರ ತಂಡವು ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡದ ನಾಯಕನಾಗಿ ರಿತೇಶ್.ಕೆ, ಪ್ರಣಾಮ್.ಎಂ, ಚಿನ್ಮಯಿ.ಸಿ.ಎಸ್, ಪ್ರೀತಮ್, ಮೋಶಿತ್.ಕೆ.ಜೆ, ಯಶ್ಮಿತ್.ಎಂ.ಡಿ, ತೃತೇಶ್.ಬಿ, ಅಶ್ವಿನ್, ಸ್ನೇಹಿತ್ ಕುಮಾರ್, ಜಿತಿನ್.ಕೆ, ನಿವೇದ್ ಮತ್ತು ಮನ್ವಂತ್ ಗೋಪಾಲ್ 14ರ‍ ವಯೋಮಾನದ ಬಾಲಕರ ತಂಡವು ಪಂಜಾಬ್‍ನ ಅಂಬಾಲದಲ್ಲಿ ಅ.7 ರಿಂದ 10ರ ವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here