ಬನಾರಿ ರಾಮನಗರ ನಿವಾಸಿ ಲಲಿತಮ್ಮ ಹೃದಯಾಘಾತದಿಂದ ನಿಧನ

0

ಪುತ್ತೂರು: ಮುರ ಸಮೀಪದ ಬನಾರಿ ರಾಮನಗರ ನಿವಾಸಿ ಲಲಿತಮ್ಮ (72ವ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಲಲಿತಮ್ಮ ಅವರು ಕೆ ಎಸ್‌ ಆರ್‌ ಟಿ ಸಿ ಬಸ್‌ ಚಾಲಕರಾಗಿದ್ದ ದಿ. ಅಲಮೀ ಅವರ ಪತ್ನಿಯಾಗಿದ್ದು, ಮುರ ಸಮೀಪದ ಬನಾರಿಯಲ್ಲಿ ವಾಸವಿದ್ದರು. ಮೃತರು ಪುತ್ರರಾದ ಮುರ ಸಮೀಪದ ಬನಾರಿ ರಾಮ ನಗರ ನಿವಾಸಿಯಾಗಿರುವ ಕೆ ಎಸ್‌ ಆರ್‌ ಟಿ ಸಿ ಉದ್ಯೋಗಿ ನಿರಂಜನ್‌ ಕೃಷ್ಣ, ಮೇಲೊಬ್ಬ ಮಾಯಾವಿ ಚಿತ್ರದ ನಿರ್ದೇಶಕ ನವೀನ್‌ ಕೃಷ್ಣ , ನೆಹರು ನಗರದ ಸುಲೈಮಾನ್‌ ಟವರ್‌ ನಲ್ಲಿ ಕಛೇರಿ ಹೊಂದಿರುವ ದಯಾನಂದ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here