ಅ . 29 : ಬರೆಪ್ಪಾಡಿ‌ ದೇವಾಲಯದಲ್ಲಿ‌ ನಿಧಿ ಸಂಚಯನದ ತಾಲೂಕು,ವಲಯ ಹಾಗೂ ಗ್ರಾಮ ಪ್ರತಿನಿಧಿಗಳ ಸಭೆ

0

ಪುತ್ತೂರು: ಕುದ್ಮಾರು‌‌ ಗ್ರಾಮದ ಬರೆಪ್ಪಾಡಿ‌ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ನಿಧಿ ಸಂಚಯನ ಕಾರ್ಯಕ್ರಮ ಜನವರಿ 7 ಕ್ಕೆ ನಡೆಯಲ್ಲಿದ್ದು, ತಾಲೂಕು, ವಲಯ ಮತ್ತು ಗ್ರಾಮವಾರು ಪ್ರತಿನಿಧಿಗಳ ಸಭೆಯು ಅ. 29 ರಂದು‌ ಅಪರಾಹ್ನ 3.00ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು‌ ದೇವಾಲಯದ ವ್ಯವಸ್ಥಾಪನ ಸಮಿತಿ , ಜೀರ್ಣೋದ್ಧಾರ ಸಮಿತಿಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here