ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಹೆತ್ತವರಿಂದ ಮಗನ ರಕ್ಷಣೆ ಕೋರಿ ಪೊಲೀಸರಿಗೆ ಮನವಿ

0

ಪುತ್ತೂರು: ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಅವರ ಹೆತ್ತವರಿಂದ ತನ್ನ ಮನಗ ರಕ್ಷಣೆ ಕೋರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ನ.11ರಂದು ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಾರ್ಯಾಲಯದ ಮುಂದೆ ತಲುವಾರು ಜೊತೆ ಬಂದಿದ್ದ ತಂಡ ನನ್ನ ಮಗನನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಮಾಯಕ ನನ್ನ ಮಗನ ರಕ್ಷಣೆಯನ್ನು ಮಾಡುವಂತೆ ಮನೀಶ್ ಕುಲಾಲ್ ಅವರ ತಂದೆ ಸಿವಿಲ್ ಗುತ್ತಿಗೆದಾರ ಆನಂದ ಕುಲಾಲ್ ದಂಪತಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here