ಮಂಜುನಾಥ ಜ್ಯುವೆಲ್ಲರ‍್ಸ್‌ನಲ್ಲಿ ಲಕ್ಷ್ಮೀ ಪೂಜೆ

0

ಪುತ್ತೂರು: ಕೋರ್ಟುರಸ್ತೆ ಇಂಡಿಯನ್ ಆರ್ಕೇಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಜ್ಯುವೆಲ್ಲರ‍್ಸ್‌ನಲ್ಲಿ ನ.14ರಂದು ಲಕ್ಷ್ಮೀ ಪೂಜೆ ನಡೆಯಿತು. ಮಾಲಕರಾದ ಪಿ. ಪಾಂಡುರಂಗ ಆಚಾರ್ಯ ಮತ್ತು ಪ್ರಮೀಳಾ ಪಿ ಆಚಾರ್ಯ ದಂಪತಿ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here