ವಿಹಿಂಪ ಬಜರಂಗದಳ ಬೊಳುವಾರು ಆಂಜನೇಯ ಶಾಖೆಯಿಂದ ಗೋ ಪೂಜೆ

0

ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಅಂಜನೇಯ ಶಾಖೆ ಬೊಳುವಾರು ಇದರ ವತಿಯಿಂದ 8ನೇ ವರ್ಷದ ಗೋ ಪೂಜೆ ನ.19ರಂದು ಬೊಳುವಾರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯ ಮುಂದೆ ನಡೆಯಿತು.

LEAVE A REPLY

Please enter your comment!
Please enter your name here