ಕಡಬ ತಾಲೂಕು ರಾಮಕುಂಜ ಗ್ರಾಮದ ಬಾಂತೊಟ್ಟು ಸೀತಾರಾಮ ಗೌಡರವರ ಪುತ್ರ ಮುರಳೀಧರ(ಮಲ್ಲೇಶ ಬಿ.ಎಸ್.)ಹಾಗೂ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮಾಯಿತಾಲ್ ಹುಕ್ರಳಿಕೆ ಹುಕ್ರಪ್ಪ ಗೌಡರ ಪುತ್ರಿ ಹೇಮಲತಾ(ಶ್ವೇತಾ)ರವರ ವಿವಾಹವು ಡಿ.7ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಡಬ ತಾಲೂಕು ರಾಮಕುಂಜ ಗ್ರಾಮದ ಬಾಂತೊಟ್ಟು ಸೀತಾರಾಮ ಗೌಡರವರ ಪುತ್ರ ಮುರಳೀಧರ(ಮಲ್ಲೇಶ ಬಿ.ಎಸ್.)ಹಾಗೂ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮಾಯಿತಾಲ್ ಹುಕ್ರಳಿಕೆ ಹುಕ್ರಪ್ಪ ಗೌಡರ ಪುತ್ರಿ ಹೇಮಲತಾ(ಶ್ವೇತಾ)ರವರ ವಿವಾಹವು ಡಿ.7ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.