ಡಿ.13:ಸರ್ವೆ ಗೋಕುಲ್ ಗಾರ್ಡನ್‌ನಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ

0

ಪುತ್ತೂರು: ಸರ್ವೆ ಗೋಕುಲ್ ಗಾರ್ಡನ್‌ನಲ್ಲಿ ಗೋವರ್ಧನ್ ಹೆಗ್ಡೆ ಹಾಗೂ ಸರೋಜಾ ಗೋಕುಲ್ ಇವರ ಸ್ಮರಣಾರ್ಥ ಕಟೀಲು ಶ್ರೀ ದುಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಡಿ.13ರಂದು ಸಂಪೂರ್ಣ ಶ್ರೀ ದೇವಿಮಹಾತ್ಮೆ ಬಯಲಾಟ ಸಾಯಂಕಾಲ 5.30ರಿಂದ ನಡೆಯಲಿದೆ. ಕಲಾಭಿಮಾನಿಗಳಿಗೆ ಅನ್ನಪ್ರಸಾದ ಭೋಜನದ ವ್ಯವಸ್ಥೆ ಇದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ರಾಜೇಶ್ ಹೆಗ್ಡೆ (ಗೋಕುಲ್)ರವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here