ಅಯೋಧ್ಯೆ ರಾಮಮಂದಿರದ ಪವಿತ್ರ ಮಂತ್ರಾಕ್ಷತೆಗೆ ಮಿತ್ತೂರಿನಲ್ಲಿ ಸ್ವಾಗತ ಕಾರ್ಯಕ್ರಮ

0

ವಿಟ್ಲ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯ ರಾಮಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಮಿತ್ತೂರು ರಾಮನಗರ ಶ್ರೀರಾಮಾಂಜನೇಯ ಭಜನಾ ಮಂದಿರಲ್ಲಿ ಸ್ವಾಗತಿಸಲಾಯಿತು.
ಬಳಿಕ ಮೆರವಣಿಗೆಯು ಕುಣಿತ ಭಜನೆ, ಚೆಂಡೆಗಳೊಂದಿಗೆ ಮಿತ್ತೂರಿನಿಂದ ಕೋಲ್ಪೆ ದೇವಸ್ಥಾನಕ್ಕೆ ಸಾಗಿತು.


ಪ್ರಮುಖರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು, ಕೋಲ್ಪೆ ಶ್ರೀ‌ ಷಣ್ಮುಖ ಸುಬ್ರಹ್ಮಣ್ಯ‌ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಎಸ್. ಮುಕ್ಕುಡ,ಇಡ್ಕಿದು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಬೈಪದವು,ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಸುದೀರ್ ಕುಮಾರ್ ಶೆಟ್ಟಿ, ಪ್ರಮುಖರಾದ ಪ್ರಪುಲ್ ಚಂದ್ರ ಪಿ ಜಿ, ಈಶ್ವರ ನಾಯ್ಕ್. ಈಶ್ವರ ಕುಲಾಲ್. ರಮಾನಂದ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here