ಕೆಯ್ಯೂರು: ರಾಜ್ಯಮಟ್ಟದ ಖಿದ್ಮಾ ಕಾವ್ಯಮೃತ ಕವಿಗೋಷ್ಟಿಗೆ ಆಯ್ಕೆ

0

ಕೆಯ್ಯೂರು: ಪಾಲ್ತಾಡಿ ಗ್ರಾಮದ ಜಾನಮೂಲೆ ನಿವಾಸಿ, ಸರಕಾರಿ ಪ್ರಾಥಮಿಕ ಶಾಲೆ ಚಾಮರಾಜಪೇಟೆ ಬೆಂಗಳೂರು ಶಿಕ್ಷಕಿಯಾಗಿರುವ ಖುಷಿ ನಾಗರಾಜ್ ಕರ್ನಾಟಕ ಸುವರ್ಣ ಮಹೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಖಿದ್ಮಾ ಕಾವ್ಯಮೃತ ಕವಿಗೋಷ್ಟಿ ಕವನವಾಚನಕ್ಕೆ ಆಯ್ಕೆಯಾಗಿದ್ದಾರೆ. ಜ7ರಂದು ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನ 4ನೇ ಮಹಡಿನ ಹಸಿರು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಇವರು ದೇವಪ್ಪ ಮತ್ತು ಚಂದ್ರಾವತಿ ದಂಪತಿಯವರ ಪುತ್ರಿ.

LEAVE A REPLY

Please enter your comment!
Please enter your name here