ಶಿಬರಾಡಿ ಬಾರಿಕೆ ಕುಂದರ್ ಕುಟುಂಬದ ವಾರ್ಷಿಕ ನೇಮೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ಗ್ರಾಮದ ಉಳ್ಳಾಕುಲು, ಮಹಿಷಂತಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ತಂಬಿಲ ಸೇವೆ ಹಾಗೂ ತರವಾಡು ಮನೆಯ ದೈವಗಳ ವಾರ್ಷಿಕ ನೇಮೋತ್ಸವವು ಜ.17 ಮತ್ತು 18ರಂದು ಶಿಬರಾಡಿ ಬಾರಿಕೆ ತರವಾಡು ಮನೆಯಲ್ಲಿ ಜರಗಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಶ್ರೀ ಕ್ಷೇತ್ರದಲ್ಲಿ ಜರಗಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶಶಿಧರ್ ಕಿನ್ನಿಮಜಲು, ನಾರಾಯಣ ಪೂಜಾರಿ ಮಡ್ಯoಗಳ, ರಮೇಶ್ ದರ್ಬೆತ್ತಡ್ಕ, ಸತೀಶ್ ಕಿನ್ನಿಮಜಲು, ಜಯರಾಮ ಶಿಬರಾಡಿ, ವಿನೋದ್ ಶಿಬರಾಡಿ, ಶಿವರಾಮ ಶಿಬರಾಡಿ, ಪುರಂದರ ಶಿಬರಾಡಿ, ಅಮ್ಮು ಪೂಜಾರಿ, ಮಂಜುನಾಥ್ ಕೊಳ್ತಿಗೆ, ಸರೋಜಿನಿ ಶಿಬರಾಡಿ, ವೀಣಾ ಶಿಬರಾಡಿ, ಪುಷ್ಪಾ ಶಿಬರಾಡಿ, ಭಾಸ್ಕರ್ ಅರ್ಲಪದವು, ಚಂದ್ರಶೇಖರ, ಪರಮೇಶ್ವರ್, ಸುನೀತಾ ಶಿಬರಾಡಿ ಹಾಗೂ ಹಲವು ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here