ಸಿ ಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ ಎಸ್‌ ಉತ್ತೀರ್ಣ

0

ಪುತ್ತೂರು: ನವೆಂಬರ್‌ ತಿಂಗಳಲ್ಲಿ ನಡೆದ ಚಾರ್ಟಡ್‌ ಅಕೌಂಟೆಂಟ್‌(ಸಿ.ಎ) ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‌ ಉತ್ತೀರ್ಣರಾಗಿದ್ದಾರೆ. ಇವರು ವಿದ್ಯಾಭ್ಯಾಸವನ್ನು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದು ಪುತ್ತೂರಿನ ಸಿ.ಎ ರಾಮಭಟ್‌ ಹಾಗು ಸಿ.ಎ ಅರವಿಂದ ಕೃಷ್ಣ ಇವರಲ್ಲಿ ಮಾರ್ಗದರ್ಶನ ಪಡೆದಿರುತ್ತಾರೆ.
ಈಕೆ ಬಿ ಎಸ್‌ ಎನ ಎಲ್‌ ನಿವೃತ್ತ ಉಪಮಂಡಲ ಅಧಿಕಾರಿ ಎ ಸೀತರಾಮ ಗೌಡ ಹಾಗು ಚಂದ್ರಾವತಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here