ಎಸ್ ವೈ ಎಸ್ 30 ನೇ ಸಮ್ಮೇಳನ:ಪಳ್ಳತ್ತಾರಿನಲ್ಲಿ ಪ್ರಚಾರ ಸಂಗಮ

0

ಕಾಣಿಯೂರು: ಜ.24ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಇದರ 30 ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಎಸ್ ವೈ ಎಸ್ ಪಳ್ಳತ್ತಾರು ಬ್ರಾಂಚ್ ವತಿಯಿಂದ ಜ 12 ರಂದು 30 ದ್ವಜಗಳನ್ನು ಏರಿಸಿ ತಂಪು ಪಾನೀಯ ಹಂಚಲಾಯಿತು.
ಈ ಸಂದರ್ಭದಲ್ಲಿ ಉಮ್ಮರ್ ಕೂಂಕ್ಯ, ನವಾಝ್ ಸಖಾಫಿ,ಅಬೂಬಕರ್ ಫಾಳಿಲಿ,ಯೂಸುಫ್ ಸಖಾಫಿ,ದಾವೂದ್ ಬೊಳ್ಯಮೂಲೆ,ರಝಾಕ್ ಪಳ್ಳತ್ತಾರು,ಯೂಸುಫ್ ಗುಂಡಿನಾರು,ಅಝೀಝ್ ಅಂಜದಿ,ಸಿದ್ದೀಕ್ ಪಳ್ಳತ್ತಾರು,ಸಯ್ಯದ್ ಶಮ್ಮಾಸ್, ಇಬ್ರಾಹಿಂ ಹಾಜಿ,ಅಬ್ಬಾಸ್ ಏರಿಮಾರ್ ಸೇರಿದಂತೆ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here