ನೆಕ್ಕಿಲಾಡಿ: ನಮ್ಮೂರು-ನಮ್ಮವರು ಸಂಸ್ಥೆಯಿಂದ ಗಣರಾಜ್ಯೋತ್ಸವ

0

ಪುತ್ತೂರು:ನಮ್ಮೂರು-ನಮ್ಮವರು ಮೈಂದಡ್ಕ‌ 34 ನೆಕ್ಕಿಲಾಡಿ ಸಂಸ್ಥೆಯ ವತಿಯಿಂದ ಮೈಂದಡ್ಕ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ನಿವೃತ್ತ ಅಂಚೆ ಪಾಲಕಿ ಜಾನಕಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಗ್ರಾ.ಪಂ ಅಧ್ಯಕ್ಷೆ ಸುಜಾತ ಆರ್. ರೈ ಮತ್ತು ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ ಉಪಸ್ಥಿತರಿದ್ದರು.‌ಗೀತಾ ಸ್ವಾಗತಿಸಿ, ಪ್ರವೀಣ್ ವಂದಿಸಿದರು. ಪ್ರದೀಪ್ ತಾಳೆಹಿತ್ಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here