ಜ.30: ಗಾಂಧಿಕಟ್ಟೆಯಲ್ಲಿ ಹುತಾತ್ಮರ ದಿನಾಚರಣೆ

0

ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆಯನ್ನು ಜ.30ರಂದು ಐತಿಹಾಸಿಕ ಹಿನ್ನೆಲೆಯುಳ್ಳ ಮುಖ್ಯರಸ್ತೆಯ ಗಾಂಧಿಕಟ್ಡೆಯಲ್ಲಿ ಜರಗಲಿದೆ.
ಈ ಹುತಾತ್ಮ ದಿನಾಚರಣೆಯ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಸಹಾಯಕ ಆಯುಕ್ತರು, ಎ.ಎಸ್.ಪಿ ಸಹಿತ ಹಲವರು ಗಣ್ಯರು ಉಪಸ್ಥಿತಲಿರುವರು. ಈ ಸಂದರ್ಭದಲ್ಲಿ ಸಮಯ 10.59ಕ್ಕೆ ಅಗ್ನಿಶಾಮಕ ದಳದಿಂದ ಸೈರನ್ ಮೊಳಗಿಸುವ ಮೂಲಕ ಗೌರವಾರ್ಪಣೆ ಮೊದಲ್ಗೊಳ್ಳಲಿದೆ ಎಂದು ಗಾಂಧಿ ಕಟ್ಟೆಯ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here