ನೆಲ್ಯಾಡಿ ಜಿ.ಕೆ.ವೈಂಡಿಂಗ್ ಮಾಲಕ ಗಣಪತಿ ಭಟ್ ನಿಧನ January 31, 2024 0 FacebookTwitterWhatsApp ನೆಲ್ಯಾಡಿ: ಇಲ್ಲಿನ ಜಿ.ಕೆ.ವೈಂಡಿಂಗ್ ಮಾಲಕ, ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಗಣಪತಿ ಭಟ್(73ವ.)ರವರು ಅನಾರೋಗ್ಯದಿಂದ ಜ.30ರಂದು ನಿಧನರಾದರು. ಮೃತರು ಪತ್ನಿ ಸ್ವರ್ಣಲತಾ, ಪುತ್ರಿ ಪ್ರವಿಣ್ಚಲ, ಪುತ್ರರಾದ ಶಿರಿಸ್ರಾಜ್, ಪ್ರಫುಲ್ಲಚಂದ್ರ ಅವರನ್ನು ಅಗಲಿದ್ದಾರೆ. RELATED ARTICLESMORE FROM AUTHOR ಪ್ರಗತಿ ಸ್ಟಡಿ ಸೆಂಟರ್ರವರಿಂದ ಪ್ರಗತಿ ವಿಜ್ಞಾನ್ CET/NEET 2024-25 ಪುಸ್ತಕ ಬಿಡುಗಡೆ ಹತ್ತು ದಿನಗಳಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ 9/11 ಖಾತೆಯ 72 ಕಡತಗಳು ವಿಲೇವಾರಿ ದೊಡ್ದ ದೊಡ್ದ ಕನಸುಗಳು ನನಸಾಗಲಿದೆ ಚಿಕ್ಕ ಚಿಕ್ಕ ಕಂತುಗಳಲ್ಲಿ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ