![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ಫೆ. 29 ಮತ್ತು ಮಾ.1ರಂದು ಎರಡು ದಿನ ಪಡೀಲು, ಹಾರಾಡಿ, ಚಿಕ್ಕಮುಡ್ನೂರು, ಬನ್ನೂರು ವಠಾರಕ್ಕೆ ನಗರಭೆಯ ಕುಡಿಯುವ ನೀರು ಸರಬರಾಜು ಇರುವುದಿಲ್ಲ.
ಪುತ್ತೂರು ನಗರಸಭೆಯ ನೀರು ಸರಬರಾಜು ನೆಕ್ಕಿಲಾಡಿ ಮೇಲ್ಮಟ್ಟದ ಸ್ಥಾವರದಲ್ಲಿ ‘ಜಲಸಿರಿ ಟ್ರಾಂಚ್ -2’ ನಲ್ಲಿ ಟ್ರಾನ್ಸ್ ಫಾರ್ಮರ್ಗಳ ಮತ್ತು ಪಂಪ್ಗಳ ಬದಲಾವಣೆ ಕಾರ್ಯಮಿತ್ತ ನೀರಿನ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ಮಧು ಎಸ್ ಮನೋಹರ್ ವಿನಂತಿಸಿದ್ದಾರೆ.
![](https://puttur.suddinews.com/wp-content/uploads/2024/02/IMG-20240226-WA0025.jpg)