ಶುಭ ವಿವಾಹ – ಗುರುಪ್ರಸಾದ್-ಶಿಲ್ಪಾ March 28, 2024 0 FacebookTwitterWhatsApp ಕಡಬ ತಾಲೂಕು ಹಳೆನೇರೆಂಕಿ ಗ್ರಾಮದ ಕಟ್ಟಪುಣಿ ದಿ| ಲಕ್ಷ್ಮಣ ಗೌಡರ ಪುತ್ರ ಗುರುಪ್ರಸಾದ್ ಹಾಗೂ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕಿಂಡೋವು ದರ್ಖಾಸು ಡೊಂಬಯ್ಯ ಗೌಡರ ಪುತ್ರಿ ಶಿಲ್ಪಾರವರ ವಿವಾಹ ಮಾ.27ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. RELATED ARTICLESMORE FROM AUTHOR ಅ.14: ರಾಮಕುಂಜದಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ, ವಿಚಾರಗೋಷ್ಠಿ ಅ.14: ರೋಟರಿ ಈಸ್ಟ್ ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಪುತ್ತೂರಿನ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ದೀಪಾವಳಿ ಫೆಸ್ಟಿವಲ್ ಸೇಲ್ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ