ಪುಣಚ ಕೊಲ್ಲಪದವು ದೈವಗಳ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ; ಪುಣಚ ಗ್ರಾಮದ ಮೂಡಂಬೈಲು ಶ್ರೀ ಮಹಮ್ಮಾಯಿ ಮಾರಿಯಮ್ಮ ಅಣ್ಣಪ್ಪ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ ಕೊಲ್ಲಪದವು ಇಲ್ಲಿಯ ದೈವಗಳ ನೇಮೋತ್ಸವ ಮತ್ತು ಮಾರಿಯಮ್ಮ ದೇವಿಯ ಮಹಾಪೂಜೆಯ ಆಮಂತ್ರಣ ಪತ್ರವನ್ನು ಏ.7 ರಂದು ದೈವಸ್ಥಾನದ ವಠಾರದಲ್ಲಿ ಬಿಡುಗಡೆ ಮಾಡಲಾಯಿತು.ದೈವಸ್ಥಾನದ ಆಡಳಿತ ಮೊಕ್ತೇಸರ ಕೊರಗಪ್ಪ , ಶಂಕರ ಮತ್ತು ತರವಾಡು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here