ಕೊಡಿಪ್ಪಾಡಿ ರಘುಪತಿ ಎರ್ಕಡಿತ್ತಾಯ ನಿಧನ

0

ಪುತ್ತೂರು: ಪುತ್ತೂರು ಕೊಡಿಪ್ಪಾಡಿ ನಿವಾಸಿ ಪೌರೋಹಿತ್ಯ ಕಾರ್ಯ ನಿರ್ವಹಿಸುತ್ತಿದ್ದ ರಘುಪತಿ ಎರ್ಕಡಿತ್ತಾಯ(76ವ)ರವರು ಜೂ. 22ರಂದು ನಸುಕಿನ ಜಾವ ನಿಧನರಾದರು.
ರಘುಪತಿ ಎರ್ಕಡಿತ್ತಾಯ ಅವರು ಮಂಜಲ್ಪಡ್ಪು ರಕ್ತೇಶ್ವರಿ ವಠಾರ ಶ್ರೀ ದುರ್ಗಾಪರಮೇಶ್ವರಿ – ರಕ್ತೇಶ್ವರಿ ಕ್ಷೇತ್ರದ ಅರ್ಚಕರಾಗಿದ್ದರು. ಬಳಿಕದ ದಿನಗಳಲ್ಲಿ ಪೌರೋಹಿತ್ಯ ಕಾರ್ಯಕ್ಕೆ ತೆರಳುತ್ತಿದ್ದರು. ಮೃತರು ಪತ್ನಿ ಕುಮಾರಿ, ಪುತ್ರರಾದ ಅಶೋಕ್ ಮತ್ತು ಸೂರ್ಯನಾರಾಯಣ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here