ಪಟ್ಲಡ್ಕ: ಕಿಡ್ನಿ ವೈಫಲ್ಯ-ಯುವಕ ನಿಧನ

0

ನೆಲ್ಯಾಡಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೊಕ್ಕಡ ಸಮೀಪದ ಪಟ್ಲಡ್ಕ ನಿವಾಸಿ ಬಾಬು ಅವರ ಪುತ್ರ ಉಮೇಶ್(38 ವ.) ಅವರು ಜೂ.22ರಂದು ಸಂಜೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಉಮೇಶ್ ಅವರು ಕಳೆದ ಎರಡು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರು ತಂದೆ,ತಾಯಿ, ಅಕ್ಕ ಹಾಗೂ ಅಣ್ಣನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here