ಸಾಮೆತ್ತಡ್ಕ ಸ. ಹಿ. ಪ್ರಾ. ಶಾಲೆಯಲ್ಲಿ “ನಾವು ಮನುಜರು “ಹಾಗೂ” ಉಪಲಾಷಿತ ಯೋಜನೆ”ಯ ಅನುಷ್ಠಾನ ಕಾರ್ಯಕ್ರಮ

0

ಪುತ್ತೂರು: ಶಾಲೆಗಳಲ್ಲಿ ಪೋಕ್ಸೋ ಕಾಯ್ದೆಯಡಿ ಮಕ್ಕಳಿಗೆ ಅರಿವು ಕಾರ್ಯಕ್ರಮ, “ನಾವು ಮನುಜರು “ಹಾಗೂ” ಉಪಲಾಷಿತ ಯೋಜನೆ”ಯ ಅನುಷ್ಠಾನ ಕಾರ್ಯಕ್ರಮವು ಇಲಾಖೆಯ ನಿರ್ದೇಶನದಂತೆ ಸಾಮೆತ್ತಡ್ಕ ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯಿತು.

ಪುತ್ತೂರು ತಾಲ್ಲೂಕಿನ ಪೊಲೀಸ್ ಇಲಾಖೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಮರಿಯಾ ಅಶ್ರಫ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here