ಎಲ್‌ ಐಸಿ ಎಜೆಂಟ್‌ ಕೃಷ್ಣ ಭಟ್‌ ಹೃದಯಾಘಾತದಿಂದ ನಿಧನ

0

ಪುತ್ತೂರು: ಪೂವಂದೂರು ನಿವಾಸಿ ಎಲ್‌ ಐಸಿ ಎಜೆಂಟ್‌ ಕೃಷ್ಣ ಭಟ್‌ (50ವ) ಹೃದಯಾಘಾತದಿಂದ ಸ್ವ ಗೃಹದಲ್ಲಿ ಜು.14ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಸ್ವಾತಿ, ಪುತ್ರಿ ಯರಾದ ಶರಣ್ಯ, ಅನನ್ಯ, ಪುತ್ರರಾದ ಕಾರ್ತಿಕ್‌, ಕೀರ್ತನ್‌ ಹಾಗು ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here