ಇರ್ದೆ ದೇವಾಲಯದ ಒಳಾಂಗಣಕ್ಕೆ ನುಗ್ಗಿದ ನೀರು

0

ನಿಡ್ಪಳ್ಳಿ; ಜು.30 ರಂದು ಸುರಿದ ಭಾರೀ ಮಳೆಗೆ ಇರ್ದೆ ಗೋಪಾಲಕ್ಷೇತ್ರ ಶ್ರೀ ವಿಷ್ಣುಮೂರ್ತಿ ದೇವಾಲಯದ ಒಳಾಂಗಣಕ್ಕೆ ನೀರು ಪ್ರವೇಶಿಸಿತ್ತು 

 ದೇವಸ್ಥಾನದ ಬಳಿ ಹರಿಯುತ್ತಿರುವ ಸೀರೆ ಹೊಳೆ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಸಂಜೆ ದೇವಸ್ಥಾನದ ಒಳಾಂಗಣಕ್ಕೆ ನೀರು ಹರಿದು ಬಂದಿತ್ತು. ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ಸುತ್ತಮುತ್ತಲಿನ ಅಡಿಕೆ ತೋಟವೂ ನೀರಿನಿಂದ ಆವೃತವಾಗಿತ್ತು.

LEAVE A REPLY

Please enter your comment!
Please enter your name here