ಕೊಪ್ಪ-ಇಚ್ಚೂರು ರಸ್ತೆಗೆ ಬಿದ್ದ ಮಣ್ಣು

0

ನೆಲ್ಯಾಡಿ: ಭಾರೀ ಮಳೆಯಿಂದಾಗಿ ನೆಲ್ಯಾಡಿ ಗ್ರಾಮದ ಕೊಪ್ಪ-ಇಚ್ಚೂರು ರಸ್ತೆಯ ಎರಡು ಕಡೆಯಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಶಾಲಾ ಮಕ್ಕಳು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.

LEAVE A REPLY

Please enter your comment!
Please enter your name here