ಭಾಸ್ಕರ್‌ ರೈ ಇಳಂತಾಜೆ ನಿಧನ

0

ಪುತ್ತೂರು: ಕೆಯ್ಯೂರು ಗ್ರಾಮದ ಇಳಂತಾಜೆ ನಿವಾಸಿ ಕೃಷಿಕ ಭಾಸ್ಕರ್‌ ರೈ ಇಳಂತಾಜೆ(75ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಆ.7ರಂದು ರಾತ್ರಿ ನಿಧನರಾದರು.

ಮೃತರು ಮಡದಿ ಗುಲಾಬಿ ರೈ, ಮಗ ಸುನಿಲ್ ರೈ ,ಮಗಳು ತ್ರಿವೇಣಿ ರೈ, ಅಳಿಯ ರಾಜ್ ಮನೋಹರ್ ರೈ, ಸೊಸೆ ಪ್ರತಿಮಾ ರೈ
ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ..

LEAVE A REPLY

Please enter your comment!
Please enter your name here