ಆರ್ಲಪದವು: ದೈವಸ್ಥಾನದ ಜೀರ್ಣೋದ್ಧಾರ ಕೆಲಸದಲ್ಲಿ ಊರವರಿಂದ ಶ್ರಮದಾನ

0

ನಿಡ್ಪಳ್ಳಿ: ಶ್ರೀ ಕಿನ್ನಿಮಾಣಿ ಪೂಮಾಣಿ ಹುಲಿಭೂತ ದೈವಸ್ಥಾನ, ಆರ್ಲಪದವು ಪಾಣಾಜೆ ಇದರ ಜೀರ್ಣೋದ್ಧಾರ ಕೆಲಸ ಭರದಿಂದ ನಡೆಯುತ್ತಿದ್ದು, ಗ್ರಾಮದ ಒಂದನೇ ವಾರ್ಡ್ ನ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಆ.25ರಂದು ಶ್ರಮದಾನ ಮಾಡಿದರು.

LEAVE A REPLY

Please enter your comment!
Please enter your name here