ನಿಡ್ಪಳ್ಳಿ: ಶ್ರೀ ಕಿನ್ನಿಮಾಣಿ ಪೂಮಾಣಿ ಹುಲಿಭೂತ ದೈವಸ್ಥಾನ, ಆರ್ಲಪದವು ಪಾಣಾಜೆ ಇದರ ಜೀರ್ಣೋದ್ಧಾರ ಕೆಲಸ ಭರದಿಂದ ನಡೆಯುತ್ತಿದ್ದು, ಗ್ರಾಮದ ಒಂದನೇ ವಾರ್ಡ್ ನ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಆ.25ರಂದು ಶ್ರಮದಾನ ಮಾಡಿದರು.
©
ನಿಡ್ಪಳ್ಳಿ: ಶ್ರೀ ಕಿನ್ನಿಮಾಣಿ ಪೂಮಾಣಿ ಹುಲಿಭೂತ ದೈವಸ್ಥಾನ, ಆರ್ಲಪದವು ಪಾಣಾಜೆ ಇದರ ಜೀರ್ಣೋದ್ಧಾರ ಕೆಲಸ ಭರದಿಂದ ನಡೆಯುತ್ತಿದ್ದು, ಗ್ರಾಮದ ಒಂದನೇ ವಾರ್ಡ್ ನ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಆ.25ರಂದು ಶ್ರಮದಾನ ಮಾಡಿದರು.