Puttur ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಬಗ್ಗೆ ಶಾಂತಿ ಸಭೆ

0

ನಿಡ್ಪಳ್ಳಿ; ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಗಣೇಶೋತ್ಸವ ಹಬ್ಬದ ಬಗ್ಗೆ ಶಾಂತಿ ಸಭೆಯನ್ನು ಆ.29 ರಂದು ಪುತ್ತೂರು ಗ್ರಾಮಾಂತರ ಠಾಣೆ ಯಲ್ಲಿ ಪಿ.ಎಸ್ಐ ಜಂಬೂರಾಜ್ ಮಹಾಜನ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. 

ಗಣೇಶೋತ್ಸವ ಕಾರ್ಯಕ್ರಮ ಶಾಂತಿಯುತವಾಗಿ ಆಚರಿಸಲು ಕಾನೂನನ್ನು ಎಲ್ಲರೂ ಪಾಲಿಸುವಂತೆ ಹಾಗೂ ಇಲಾಖಾ ಆದೇಶದಂತೆ ಪರಿಸರ ಪ್ರೇಮಿ ಗಣೇಶನ ವಿಗ್ರಹಗಳನ್ನು ಬಳಸುವಂತೆ ತಿಳಿಸಿದರು.

ಠಾಣಾ ವ್ಯಾಪ್ತಿಯ ವಿವಿಧ ಗ್ರಾಮದ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here