ಕೆ. ಸಚ್ಚಿದಾನಂದ ರಾವ್ ನಿಧನ

0

ಪುತ್ತೂರು: ಕೇಪು ಗ್ರಾಮದ ಕೆಡೆಂಜಿ ನಿವಾಸಿ ಪ್ರಸ್ತುತ ಹಾರಾಡಿ ನಂದಿಲದಲ್ಲಿ ವಾಸವಾಗಿದ್ದ ಕೆ. ಸಚ್ಚಿದಾನಂದ ರಾವ್ (91ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಕುಟುಂಬಸ್ಥರನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here