ಸೆ.7: ಕೊಡಿಪಾಡಿ ಜನಾರ್ದನ‌ ದೇವಸ್ಥಾನದಲ್ಲಿ 12 ಕಾಯಿ ಗಣಪತಿ ಹವನ

0

ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸೆ.7ರಂದು 12 ತೆಂಗಿನ ಕಾಯಿ ಗಣಪತಿ ಹವನ ನಡೆಯಲಿದೆ.

ಗಣಪತಿ ಹವನ ಸೇವೆ ಮಾಡಲಿಚ್ಚಿಸುವ ಭಕ್ತಾಧಿಗಳು ರೂ.೧150 ಕೊಟ್ಟು ಸೇವೆ ಮಾಡಿಸಬಹುದಾಗಿದೆ. ಮಧ್ಯಾಹ್ನ 12ಗಂಟೆಗೆ ಹವನದ ಪೂರ್ಣಾಹುತಿ ನಡೆದು ಶ್ರೀ ದೇವರ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ‌.

LEAVE A REPLY

Please enter your comment!
Please enter your name here