ಶತಾಯುಷಿ ರಾಧು ಸಪಲ್ಯ ಹೃದಯಾಘಾತದಿಂದ ನಿಧನ

0

ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾಮದ ಶ್ರೀ ರಾಘವೇಂದ್ರ ಮಠದ ಬಳಿಯ ನಿವಾಸಿ, ಶತಾಯುಷಿ ರಾಧು ಸಪಲ್ಯ (102) ಹೃದಯಾಘಾತಕ್ಕೀಡಾಗಿ ಗುರುವಾರ ಅವರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ಹಾಗೂ ಪುತ್ರಿ ಮತ್ತು ಪುತ್ತೂರು ತಾಲೂಕು ಯುವ ಗಾಣಿಗ ಸಂಘದ ಅಧ್ಯಕ್ಷ ನಿತೇಶ್ ಗಾಣಿಗ ಸೇರಿದಂತೆ ಹಲವು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here