ಪರ್ಪುಂಜದಲ್ಲಿ ಶ್ರೀ ಭಗವತಿ ಸರ್ವಿಸ್ ಶುಭಾರಂಭ

0

ಪುತ್ತೂರು: ಶ್ರೀ ಭಗವತಿ ಸರ್ವಿಸ್ ಸಂಸ್ಥೆ ಸೆ.16ರಂದು ಪರ್ಪುಂಜ ರಾಜ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಪ್ರವೀಣ್ ಭಟ್ ಹಾಗೂ ಗಣ್ಯರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ರಾಜ್‌ಕುಮಾರ್ ರೈ, ಪರ್ಪುಂಜ ರಾಜ್ ಕಾಂಪ್ಲೆಕ್ಸ್‌ನ ಮಾಲಕ ಪ್ರೇಮ್‌ರಾಜ್ ರೈ, ವಾಸುದೇವ ನಾಯಕ್ ಬಜಪ್ಪಾಲು, ರಾಮಕೃಷ್ಣ ನಾಯಕ್ ಬಜಪ್ಪಾಲು ಬಾಲಕೃಷ್ಣ ಪ್ರಭು ಕಲ್ಕಾರ್, ಲಿಂಗಪ್ಪ ಸೊರಕೆ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಭಗವತಿ ಸರ್ವಿಸ್‌ನ ಮಾಲಕರಾದ ರವೀಂದ್ರ ನಾಯಕ್ ಸ್ವಾಗತಿಸಿದರು.

ನಮ್ಮಲ್ಲಿ ಇಂಜಿನ್ ಡೀಕಾರ್ಬನ್, ವಾಹನಗಳ ವಾಶ್ ಮತ್ತು ಫೋಮ್ ವಾಶ್ ಮಾಡಿಕೊಡಲಾಗುತ್ತದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.
-ರವೀಂದ್ರ ನಾಯಕ್ ಶ್ರೀ ಭಗವತಿ ಸರ್ವಿಸ್ ಪರ್ಪುಂಜ

LEAVE A REPLY

Please enter your comment!
Please enter your name here