ಪ್ರಧಾನಿ ಮೋದಿಯವರ ಜನ್ಮ ದಿನ- ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ

0

ಕಾಣಿಯೂರು: ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕುಶಾಲಪ್ಪ ಗೌಡ ಅಂಬುಲ, ದಿಶಾಂತ್ ನಡುಬೈಲು, ಗಣೇಶ್ ಉದ್ಲಡ್ಡ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ನಿರ್ದೇಶಕ ಜಯಂತ್ ಅಂಬುಲ, ದಾಮೋದರ ಉದ್ಲಡ್ಡ , ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಸಂಪರ್ಕ ಪ್ರಮುಖ್ ದಯಾನಂದ ಅಂಬುಲ, ಕಾರ್ತಿಕ್ ಉದ್ಲಡ್ಡ. ದೀವಿತ್ ಉದ್ಲಡ್ಡ, ಲತೀಶ್ ಉದ್ಲಡ್ಡ, ಮೋಕ್ಷಿತ್ ಅಂಬುಲ, ರಿಶಾಂತ್ ಅಂಬುಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here