ಮೊಟ್ಟೆತ್ತಡ್ಕ ರಿಕ್ಷಾ ಚಾಲಕ-ಮಾಲಕರ ಸಂಘ- ಅಧ್ಯಕ್ಷ:ಚಿದಾನಂದ, ಕಾರ್ಯದರ್ಶಿ:ಕಿರಣ್, ಕೋಶಾಧಿಕಾರಿ: ಹಮೀದ್

0

ಪುತ್ತೂರು: ಮೊಟ್ಟೆತ್ತಡ್ಕ ರಿಕ್ಷಾ ಚಾಲಕ-ಮಾಲಕರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿತು.
ಅಧ್ಯಕ್ಷರಾಗಿ ಚಿದಾನಂದ, ಕಾರ್ಯದರ್ಶಿಯಾಗಿ , ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ಇಸಾಖ್, ಉಪಾಧ್ಯಕ್ಷರಾಗಿ ಮೊಹಮ್ಮದ್ (ಪುತ್ತು), ಗೌರವಾಧ್ಯಕ್ಷರಾಗಿ ಜಯರಾಮ ಹಾಗೂ ಸುಧೀರ್, ಸದಸ್ಯರುಗಳಾಗಿ ಸಂತೋಷ್(ಓಂಕಾರ್), ದಿನೇಶ್, ರವಿಕಲಾ, ರವಿ ನೈತಾಡಿ, ಅಝೀದ್, ಇಸ್ಮಾಯಿಲ್, ರಹಮತ್, ಯೋಗೀಶ್, ಹನೀಪ್ ಕಾಪಿಕಾಡ್, ಯಶ್ವಂತ್, ಯತೀಶ್, ಜಬ್ಬಾರ್, ವಸಂತ್, ಮೋನಪ್ಪರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here