ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು

0

ಅಧ್ಯಕ್ಷ: ಸಂಪತ್ ಶೆಟ್ಟಿ, ಕಾರ್ಯದರ್ಶಿ: ಚಂದ್ರಶೇಖರ ಶೆಟ್ಟಿ

ನೆಲ್ಯಾಡಿ: ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು ಇದರ 2024-25ನೇ ಸಾಲಿಗೆ ಅಧ್ಯಕ್ಷರಾಗಿ ಸಂಪತ್ ಶೆಟ್ಟಿ ಹೊಸಮನೆ, ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ ಪಟ್ಟೆ ಆಯ್ಕೆಯಾಗಿದ್ದಾರೆ.


ಸೆ.15ರಂದು ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಗೆಳೆಯರ ಬಳಗದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸುಂದರ ರೈ ಆಮುಂಜ, ಕೋಶಾಧಿಕಾರಿಯಾಗಿ ಚಂದ್ರಹಾಸ ರೈ ಕೊಲ್ಯೊಟ್ಟು ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಬಿ.ರಮೇಶ ಶೆಟ್ಟಿ ಬೀದಿ, ಶಿವಪ್ರಸಾದ್ ಬೀದಿಮಜಲು, ಬಿ.ಗಿರೀಶ ಶೆಟ್ಟಿ ಬೀದಿ, ಸತೀಶ ಶೆಟ್ಟಿ ಆಮುಂಜ, ದಿವಾಕರ ರೈ ಬೀದಿಶಾಲೆ, ರಾಜೀವ ರೈ ಆಮುಂಜ, ಸಂದೇಶ್ ಶೆಟ್ಟಿ ಆಮುಂಜ, ಹರಿಶ್ಚಂದ್ರ ರೈ ಕಂಗಿನಡಿ, ಯಶೋಧರ ಶೆಟ್ಟಿ ಆಮುಂಜ, ಪ್ರವೀಣ್‌ಕುಮಾರ್ ಬೀದಿಮಜಲು, ಪ್ರಕಾಶ್ ಶೆಟ್ಟಿ ಆಮುಂಜ, ಹರೀಶ ರೈ ಆಮುಂಜ, ಶಶಿಧರ ಗೌಡ ತೋಟ, ಶರತ್‌ಕುಮಾರ್ ತೊಟ್ಲಗುಂಡಿ, ವಿಕಾಶ್ ಶೆಟ್ಟಿ ಬೀದಿ, ರಾಜೇಶ್ ರೈ ಪಟ್ಟೆ, ಸೋಮಶೇಖರ ಕುವೆತ್ತಳಿಕೆ, ಸಂತೋಷ್ ಶೆಟ್ಟಿ ಪಟ್ಟೆ, ಜಯಗಣೇಶ ನೆಕ್ರಾಜೆ, ಅಶೋಕ್ ರೈ ಆಮುಂಜ, ಯಶೋಧರ ತೊಟ್ಲಗುಂಡಿ, ಸುರೇಶ್ ಶೆಟ್ಟಿ ಪಟ್ಟೆ, ಸುಮಂತ್ ಆಚಾರ್ಯ ನೆಲ್ಯಾಡಿ, ರಮೇಶ ನಾಯ್ಕ ಕುವೆತ್ತಳಿಕೆ, ಮಾಧವ ಆಚಾರ್ಯ ಪಡುಬೆಟ್ಟು, ಚರಣ್ ರೈ ಆಮುಂಜ, ಸಂದೀಪ್ ತೊಟ್ಲಗುಂಡಿ, ಹರೀಶ ಶೆಟ್ಟಿ ಆಮುಂಜ, ಸುಕುಮಾರ ಬೀದಿಮಜಲು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here